ಐ.ಐ.ಟಿ ಯ ನಿವೃತ್ತ ಉಪನ್ಯಾಸಕ, ಸ್ಪೈಕ್ ಮೆಕೆ ಸಂಸ್ಥೆಯ ಸ್ಥಾಪಕ ಪದ್ಮಶ್ರೀ ಡಾ. ಕಿರಣ ಸೇಥ್ರ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸೈಕಲ್ ಯಾತ್ರೆಯು 23 ಎಪ್ರಿಲ್ 2023ರ ಭಾನುವಾರ ಬೆಳಿಗ್ಗೆ 10 ಘಂಟೆಗೆ ಭಟ್ಕಳ ಪುರಪ್ರವೇಶವಾಗಲಿದೆ. ಪರಿಸರ ಸಂರಕ್ಷಣೆ & ಭಾರತೀಯ ಸಂಸ್ಕೃತಿ, ಪರಂಪರೆಯ ಅರಿವು ಮೂಡಿಸುವ ಈ ವಿಶೇಷ ಸೈಕಲ್ ಯಾತ್ರೆಯ ರುವಾರಿ ಪದ್ಮಶ್ರೀ ಡಾ. ಕಿರಣ ಸೇಥ್ರವರನ್ನು ಭಟ್ಕಳದಲ್ಲಿ ಸ್ವಾಗತಿಸಿ, ತದನಂತರ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ರೋಟರಿ, ರೊಟರಾಕ್ಟ್ ಕ್ಲಬ್ ಸಹಯೋಗದಲ್ಲಿ ಸಭಾ ಕಾರ್ಯಕ್ರಮ ಜರುಗಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Subscribe to:
Post Comments (Atom)
-
ಕರ್ನಾಟಕ ವಿಶ್ವವಿದ್ಯಾಲಯ 2023 ರಲ್ಲಿ ನಡೆದ ಬಿ.ಬಿ.ಎ ಪರೀಕ್ಷೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ವೃಂದಾ ಆರ್ ಜೋಗಿ ಶೇ. 91.89 ...
-
ಭಟ್ಕಳ: ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಮುಂಬಯಿನ ಖ್ಯಾತ ಫ್ರೀಡಂ ಅಫ್ ಫ್ರೀ ಎಂಟರಪ್ರೆöÊಸೆಸ್ ನ ಎಂ.ಆರ್.ಪೈ ಫೌಂಡೇಶನ್ ವತಿಯಿಂದ ಪದವಿ ಪ್ರಥಮ ವರ್ಷದ ವಿದ್...
-
ಭಟ್ಕಳ: ಅಕೌಂಟ್ಸ್ ಹಬ್ ಎಂದು ಪ್ರಖ್ಯಾತ ವಾಗಿರುವ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ CA, CS ಅನ್ನು ಪೂರೈಸಿದ ಹಳೆಯ ವಿದ್ಯಾರ್ಥಿಗಳು ಹಾಗೂ ತರಬೇತಿ ಸಂಸ್ಥೆಗಳ ಮಾರ್ಗದ...
No comments:
Post a Comment